Our Journal is Added in

    

Qualis Capes / BRAZIL as B3

Article Details ::
Article Name :
ಕಿತ್ತೂರ ಕರ್ನಾಟಕದ ಜೈನ ಕವಿಗಳು
Author Name :
ವೈಶಾಲಿ ಮುನ್ನೋಳಿ, ಡಾ. ಜಗದೀಶ. ಕಿವುಡನವರ
Publisher :
Ashok Yakkaldevi
Article Series No. :
ROR-16027
Article :
Author Profile
Abstract :
ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಜೈನರೇ ಕನ್ನಡದಲ್ಲಿ ಮೊದಲು ಸಂಪೂರ್ಣತೆಯನ್ನು ತಂದವರು. ಎಲ್ಲಾ ಭಾಷೆಗಳಂತೆ ಕನ್ನಡದಲ್ಲಿಯೂ ಕಾವ್ಯ ರಚನೆಯ ಉದ್ದೇಶ ಧರ್ಮದ ಪ್ರಚಾರ ಮತ್ತು ಪ್ರಸಾರವೇ ಆಗಿತು.್ತ ಆದ್ದರಿಂದ ಸಾಹಿತ್ಯವು ಧರ್ಮಪ್ರಚಾರ ಮತ್ತು ಪ್ರಸಾರದ ಮಾಧ್ಯಮವಾಯಿತು. “ಅರೆವುದು ಧರ್ಮಮಂ ಕಾವ್ಯಧರ್ಮ ಮುಮಂ” ಹಾಗೂ “ಬೆಳಗುವೆನಿಲ್ಲಿ ಲೌಕಿಕ ಮನಲ್ಲಿ ಜಿನಾಗಮಮಂ” ಎಂಬ ಪಂಪನ ಮಾತುಗಳೇ ಸಾಹಿತ್ಯವು ಧರ್ಮ ಪ್ರಚಾರದ ಪರಿಣಾಮಕಾರಿಯಾದ ಸಾಧನವಾಯಿತು ಎಂಬುವುದನ್ನು ಸಾಬೀತುಪಡಿಸುತ್ತವೆ.
Keywords :
  • Kannada literature,
 
Copyright � 2011 : www.lbp.world , Email Us at :ayisrj2011@gmail.com to publish your journal.